Slide
Slide
Slide
previous arrow
next arrow

ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಅನಂತ ಮೂರ್ತಿ ಹೆಗಡೆ ಪ್ರಚಾರ

300x250 AD

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಹಾಗು ವಿಶ್ವೇಶ್ವರ ಹೆಗಡೆ ಕಾಗೇರಿಯವರು ಉತ್ತರ ಕನ್ನಡ ಜಿಲ್ಲೆಯ ಸಂಸದ ರಾಗಬೇಕು ಎಂದು ಪ್ರತಿನಿತ್ಯ ಶ್ರೀ ಅನಂತ ಮೂರ್ತಿ ಹೆಗಡೆ ಯವರು ಪ್ರತಿನಿತ್ಯ ನಿರಂತರ ಪ್ರಚಾರ ಮಾಡಿ ಜನರ ಮನಸ್ಸನ್ನು ಗೆಲ್ಲುವ ಕೆಲಸ ಮಾಡುತ್ತಿದ್ದಾರೆ .

ಈಗಾಗಲೆ ಶಿರಸಿ ಸಿದ್ದಾಪುರ ವಿಧಾನ ಸಭಾ ಹಾಗು ಯಲ್ಲಾಪುರ – ಮುಂಡಗೋಡ ಬನವಾಸಿ ಭಾಗದಲ್ಲಿ ಪ್ರಚಾರ ಮಾಡಿರುವ ಅವರು ಬಿಜೆಪಿ ಕಾರ್ಯ ಕಾರ್ಯಕರ್ತರ ಮನ ಗೆದ್ದಿದ್ದಾರೆ, ಕಾಗೇರಿ ಯವರು ಗೆದ್ದು ದೆಹಲಿಗೆ ಹೋಗಬೇಕೆನ್ನುವುದು ನನ್ನ ಗುರಿ ಎಂದು ತಿಳಿಸಿದ್ದಾರೆ

300x250 AD
Share This
300x250 AD
300x250 AD
300x250 AD
Back to top